Wednesday, November 29, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ November 29, 2023
ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video November 28, 2023
KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?! November 28, 2023
ಹಿರಿಯ ನಟಿ ಲೀಲಾವತಿಗೆ  ಡಿಕೆಶಿ ಕೈ ಮುಗಿದು ಹೇಳಿದ್ದೇನು.? With video November 28, 2023
ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ November 27, 2023
Next
Prev
June 19, 2022
editorbyeditor

ಅಪ್ಪನಿಗೆ ಕೆಲ್ಸ ಕೊಡಿಸಿದ ಮಗಳು ; KSRTC ಯಲ್ಲಿ‌ವಿಶೇಷ ಪ್ರಕರಣ

ಅಪ್ಪನಿಗೆ ಕೆಲ್ಸ ಕೊಡಿಸಿದ ಮಗಳು ;  KSRTC ಯಲ್ಲಿ‌ವಿಶೇಷ ಪ್ರಕರಣ
0
SHARES
71
VIEWS
Share on WhatsAppShare on TwitterShare on Facebook

ಬೆಂಗಳೂರು,(www.thenewzmirror.com) :

KSRTC ಯಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ.., ಮಗಳು ಮಾಡಿದ ಮನವಿಗೆ ಸ್ಪಂದನೆ.., ಸುದೀರ್ಘ ರಜೆ ಹಾಕಿದ್ರೂ ಸಿಗ್ತು ಸರ್ಕಾರಿ ಕೆಲ.., ನಿಗಮದಲ್ಲೇ ಇಂಥ ಪ್ರಕರಣ ಮೊದಲು.

RELATED POSTS

KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?!

Good news form Namma Metro | ಇನ್ಮುಂದೆ ಚಲನಚಿತ್ರದಲ್ಲಿ  ರಾರಾಜಿಸಲಿದೆ ನಮ್ಮ ಮೆಟ್ರೋ.!

ಮಗಳು ಭೂಮಿಕಾ ವಯಸ್ಸು ಏಳು ಆದರೂ ಮಾಡಿದ ಕಾರ್ಯ ಎಲ್ಲರೂ ಮೆಚ್ಚುವಂಥದ್ದು. ಚಿಕ್ಕ ವಯಸ್ಸಿನಲ್ಲಿ ಆಟ ಪಾಠ ಅಂತ ಕಾಲ ಕಳೆಬೇಕಿದ್ದ ಬಾಲಕಿ ತನ್ನ ತಂದೆಗೆ ಸರ್ಕಾರಿ ಕೆಲಸ ಕೊಡಿಸಿದ್ದಾಳೆ.

ಈ ಬಾಲಕಿಯ ತಂದೆ ದೀರ್ಘಾವಧಿ ಗೈರುಹಾಜರಿ ಪ್ರಕರಣದಲ್ಲಿ ನಿಗಮದಿಂದ ವಜಾ ಆಗಿದ್ದು , ಕೆಲಸವಿಲ್ಲದೆ ಜೀವನ‌ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದು, ಮಗುವಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ದೂರದ ಮಾತು‌.

ನಿಗಮದ ವ್ಯವಸ್ಥಾಪಕ‌‌ ನಿರ್ದೇಶಕರ ಅಂತಃಕರಣ ಬಗ್ಗೆ ಈಗಾಗಲೇ ಸಿಬ್ಬಂದಿಗಳಿಗೆ ತಿಳಿದಿದ್ದು, ಅದರ ಪ್ರಯತ್ನವಾಗಿ ಸದರಿ ಚಾಲಕ ತನ್ನ ಮಗಳೊಂದಿಗೆ ,ಕೆ ಎಸ್ ಆರ್ ಟಿ‌ ಸಿ ಕೇಂದ್ರ‌ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದಾಗ, ವ್ಯವಸ್ಥಾಪಕ ನಿರ್ದೇಶಕರು ಆ ಮಗುವನ್ನು ಮಾತನಾಡಿಸಿ, ಚಾಕೋಲೇಟ್ ನೀಡಿ ಅಪ್ಪನಿಗೆ ಕೆಲಸ‌ ಕೊಡಬೇಕಾ ಎಂದಾಗ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಆ ಮಗುವು ಕೇಳಿದ ಕ್ಷಣ ನಿಜಕ್ಕೂ ಮರುಕಹುಟ್ಟಿಸುವಂತಹದ್ದು.

ಇಂದು ವ್ಯವಸ್ಥಾಪಕ ನಿರ್ದೇಶಕರು, ಲೋಕೇಶ್ ಚಾಲಕ -ಕಂ-ನಿರ್ವಾಹಕ ಬಿಲ್ಲೆ ಸಂಖ್ಯೆ 283 , ಚಿಕ್ಕಮಗಳೂರು ವಿಭಾಗರವರಿಗೆ ಮರುನೇಮಕ ಆದೇಶ ನೀಡಿ ಆ ಮಗುವಿಗಾಗಿ ಮತ್ತೊಮ್ಮೆ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಮತ್ತೊಮ್ಮೆ ಗೈರುಹಾಜರಿ ಆದರೆ ಯಾವುದೇ ವಿನಾಯಿತಿ ನೀಡದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Tags: #anbukumar#bangalore#bjp#bmtc#ias Anbukumar#ksrtc#police#rss#sriramulu#thenewzmirrorBangalorebbmpjobksrtcthenewzmirror
Join Our Whatsapp Group

Read More

KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?!

November 28, 2023 No Comments
Read More »

Good news form Namma Metro | ಇನ್ಮುಂದೆ ಚಲನಚಿತ್ರದಲ್ಲಿ  ರಾರಾಜಿಸಲಿದೆ ನಮ್ಮ ಮೆಟ್ರೋ.!

November 24, 2023 No Comments
Read More »

BMTC | ಅಯ್ಯೋ ದೇವರೇ ಇದೆಂಥಾ ನಿಯಮ ಸ್ವಾಮಿ.!?

November 23, 2023 No Comments
Read More »

ಕೆಇಎ ಪರೀಕ್ಷಾರ್ಥಿಗಳಿಗೆ ಉಚಿತ ಆಟೋ: ಎಎಪಿಯಿಂದ ಸೌಲಭ್ಯ

October 28, 2023 No Comments
Read More »

ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

October 21, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಮೋದಿಯ ಎರಡು ದಿನಗಳ ರಾಜ್ಯ ಪ್ರವಾಸ ಹೀಗಿದೆ

ಮೋದಿಯ ಎರಡು ದಿನಗಳ ರಾಜ್ಯ ಪ್ರವಾಸ ಹೀಗಿದೆ

NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In