Wednesday, December 6, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ November 29, 2023
ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video November 28, 2023
KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?! November 28, 2023
ಹಿರಿಯ ನಟಿ ಲೀಲಾವತಿಗೆ  ಡಿಕೆಶಿ ಕೈ ಮುಗಿದು ಹೇಳಿದ್ದೇನು.? With video November 28, 2023
ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ November 27, 2023
Next
Prev
January 28, 2022
editorbyeditor

ನಾಳೆ ಡೇಟ್ ಗೆ ಇವತ್ತೇ ನೊಟೀಸ್….??; ಇದು KSRTC ಅವಾಂತರ..!

ನಾಳೆ ಡೇಟ್ ಗೆ ಇವತ್ತೇ ನೊಟೀಸ್….??; ಇದು KSRTC ಅವಾಂತರ..!
0
SHARES
570
VIEWS
Share on WhatsAppShare on TwitterShare on Facebook

ಬೆಂಗಳೂರು,(www.thenewzmirror.com):

ನಾಳೆ ಡೇಟ್ ಗೆ ಇವತ್ತೇ ನೊಟೀಸ್…?!! ಅರೇ ಇದೇನಿದು ಅಂತ ಹುಬ್ಬೇರಿಸ್ಬೇಡಿ.., ಹೀಗೆ ಒಂದು ದಿನ ಮುಂಚಿತವಾಗಿಯೇ ನೊಟೀಸ್ ಕೊಡುವ ಕೆಲ್ಸ ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆಯಲ್ಲಿ ಆಗ್ತಿದೆ.

RELATED POSTS

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

ಅರೇ ಇದೇನಪ್ಪಾ ಹಿಂಗೆ ಅಂತ ಯೋಚ್ನೇ ಮಾಡ್ತಾ ಇದ್ದೀರಾ..? KSRTC ಯಲ್ಲಿ ಅಪರಾಧ ಜ್ಞಾಪನಾ ಪತ್ರವನ್ನ ಒಂದು ದಿನ ಮುಂಚಿತವಾಗಿ ಡೇಟ್ ಹಾಕಿ ಸಿಬ್ಬಂದಿಗೆ ನಿಒಡುವ ಕೆಲ್ಸ ಆಗ್ತಿದೆ.

ಇದೆಂಥಾ ಹುಚ್ಚು ರೀ.., ಅಧಿಕಾರಿಗಳು ಏನು ಕಣ್ಣನ್ನ ನೆತ್ತಿ ಮೇಲೆ ಇಟ್ಟುಕೊಂಡು ಶ್ರಮಿಕ ವರ್ಗಕ್ಕೆ ನೊಟೀಸ್ ಕೊಡ್ತಾ ಇದ್ದಾರಾ ಅನ್ನೋ ಪ್ರಶ್ನೆ ಉದ್ಬವವಾಗ್ತಿದೆ.

ಹುಣಸೂರಿನಿಂದ ಮೈಸೂರಿಗೆ KSRTC ಬಸ್ ಓಡಾಟ ನಡೆಸ್ತಾ ಇತ್ತು. ಈ ವೇಳೆ ತನಿಖಾಧಿಕಾರಿ ಬಸ್ ಅನ್ನ ಹತ್ತಿ ಟಿಕೆಟ್ ಚೆಕ್ ಮಾಡುವ ಕೆಲ್ಸವನ್ನ ಮಾಡಿದ್ರು. ಚೆಕ್ ಮಾಡುವ ವೇಳೆ ಟಿಕೆಟ್ ಸರಿ ಇತ್ತೋ ಇಲ್ಲ ಹೆಚ್ಚಿತ್ತೋ..? ಅದನ್ನ ನಾವು ಪ್ರಶ್ನೆ ಮಾಡ್ತಾ ಇಲ್ಲ. ಬದ್ಲಾಗಿ ಟಿಕೆಟ್ ಪರಿಶೀಲನೆ ನಡೆಸಿದಾಗ ಈಗಾಗಲೇ ನೀಡಿರೋ ಟಿಕೆಟ್ ಕಂಡಕ್ಟರ್ ಬಳಿ ಇತ್ತಂತೆ.

ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಟಿಕೆಟ್ ಗೂ ಸಂಬಂಧವಿಲ್ಲ ಅನ್ನೋದನ್ನ ಅರಿತ ಮಹಾನುಭಾವ ತನಿಖಾಧಿಕಾರಿಗಳಾದ ಪ್ರಶಾಂತಯ್ಯ ಹಾಗೂ ಮಲ್ಲೇಶ್ ಕಂಡಕ್ಟರ್ ಗೆ ನೊಟೀಸ್ ಕೊಟ್ಟರು.

ನೊಟೀಸ್ ಕೊಟ್ಟಿದ್ದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ತಪಾಸಣೆ ಮಾಡಿದ್ದು ಇವತ್ತು ಅಂದರೆ ಜನವರಿ 28-01-2022 ರಂದು ಆದರೆ ನೊಟೀಸ್ ಕೊಟ್ಟಿದ್ದು 29-01-2022 ರಂದು ಎಂದು ಉಲ್ಲೇಖ ಮಾಡಿದ್ದಾರೆ.

ತನಿಖೆ ಮಾಡಿದ್ದು 28 ರಂದು, ಅಂದೇ ನೊಟೀಸ್ ಕೊಟ್ಟರೂ ನಮೂದಾದ ದಿನಾಂಕ ಮಾರನೇ ದಿನ

ಇದ್ಯಾವ ಸೀಮೆ ತನಿಖೆ ಮಹಾನುಭಾವರೇ..? KSRTC ಯಲ್ಲಿ ಇಂಥ ರೀತಿಯಲ್ಲಿಯೇ ತನಿಖೆ ನಡೆಸ್ಬೇಕು ಅಂತ ಏನಾದರೂ ಆದೇಶವಿದೆಯಾ..? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ‌ಬರ್ತಿದೆ.

ನಿಯಮ ಹೇಳೋದು ಏನು.?

ತನಿಖಾಧಿಕಾರಿ ನಿರ್ದಿಷ್ಟ ನಿಗದಿತ ಸ್ಥಳದಲ್ಲಿ ಬಸ್ ಹತ್ತಬೇಕು ಆನಂತರ ತನಿಖೆ ನಡೆಸಬೇಕು.., ಈ ವೇಳೆ ಲೋಪವೇನಾದರೂ ಕಂಡು ಬಂದರೆ ನೊಟೀಸ್ ನೀಡಬೇಕು. ಯಾವ ದಿನ ತಪಾಸಣೆ ನಡೆಸುತ್ತಿರೋ ಅದೇ ದಿನವೇ ನೊಟೀಸ್ ನೀಡಬೇಕು ಎನ್ನುವ ನಿಯಮವಿದೆ.

ಆದರೆ ಈ ಎಲ್ಲಾ ನಿಯಮ ಗಾಳಿಗೆ ತೂರಿರೋ ದಿನಾಂಕವೇ ಗೊತ್ತಿಲ್ಲದ ತನಿಖಾಧಿಕಾರಿ ಮಹಾಶಯರು ಮಾರನೇ ದಿನದ ದಿನಾಂಕ ನಮೂದು ಮಾಡಿ ನೊಟೀಸ್ ಕೊಟ್ಟಿದ್ದು ಹಾಸ್ಯಕ್ಕೆ ಹಾಗೂ ಟೀಕೆಗೆ ಗುರಿಯಾಗಿದೆ.

ಕೇವಲ ಎಸಿ ರೂಮಿನಲ್ಲಿ ಕೂರುವ ಎಂಡಿಯಾದಿಯಾಗಿ ಇಂಥ ಅಸಡ್ಡೆ, ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

Tags: #bjp#bmtc#sriramuluBangalorebbmpksrtcmysorenotice
Join Our Whatsapp Group

Read More

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

November 29, 2023 No Comments
Read More »

ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video

November 28, 2023 No Comments
Read More »

KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?!

November 28, 2023 No Comments
Read More »

ಬಿಬಿಎಂಪಿ ಗುತ್ತಿಗೆದಾರ ಹಠಾತ್ ನಿಧನ

November 27, 2023 No Comments
Read More »

ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ | ಡಿಸೆಂಬರ್ 2 ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆಗೆ ಸಿದ್ಧತೆ

November 27, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಲಾಟೆ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಲಾಟೆ

ರವಿ ಡಿ ಚೆನ್ನಣ್ಣನವರ್ ಕೊನೆಗೂ ವರ್ಗಾವಣೆ..!

ನಾನೇನೂ ತಪ್ಪು ಮಾಡಿಲ್ಲ ; ರವಿ ಚೆನ್ನಣ್ಣನವರ್ ಸ್ಪಷ್ಟನೆ..!

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In