ಹಾನಗಲ್ ಉಪಚುನಾವಣೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಹಾವೇರಿ,(www.thenewzmirror.com):

ರಾಜ್ಯದಲ್ಲಿ ಉಪಚುನಾವಣೆ ದಂಗಲ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಶತಾಯಗತಾಯ ಗೆಲ್ಲೋದಕ್ಕೆ ಇದೇ ಮೊದಲ ಬಾರಿಗೆ ಪ್ರತ್ಯೇಕ ಚುನಾವನಾ ಪ್ರನಾಳಿಕೆಯನ್ನ ಬಿಡುಗಡೆ ಮಾಡಿದೆ. ಒಟ್ಟು 19 ಅಂಶಗಳು ಪ್ರನಾಳಿಕೆಯಲ್ಲಿ ಸೇರಿಕೊಂಡಿವೆ

RELATED POSTS

ಸಿಎಂ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ , ಸಚಿವರಾದ ಸಚಿವ ಸುಧಾಕರ್, ಮುನಿರತ್ನ , ಅಶೋಕ್, ಬಿ.ಸಿ ಪಾಟೀಲ್ ಇತರರು ಹಾಜರಿದ್ರು.

ಕಮಲಪಥ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಹೈಲೇಟ್ಸ್

  • ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ
  • ಪಟ್ಟಣದಲ್ಲಿ ಸುಂದರ ಉದ್ಯಾನವನಗಲಕ ನಿರ್ಮಾಣ
  • ಕೈಗಾರಿಕೆಗಳ ಸ್ಥಾಪನೆ, ಕೈಗಾರಿಕಾ ಬಡಾವಣೆ ನಿರ್ಮಾಣ
  • ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ
  • ಪಟ್ಟಣದ ಎಲ್ಲ ಕುಟುಂಬಗಳಿಗೆ 5 ಲಕ್ಷ ರೂ ಆರೋಗ್ಯ ವಿಮೆ
  • ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
  • ವಸತಿ ರಹಿತ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ
  • ಸರ್ವರಿಗೂ ಸೂರು ಯೋಜನೆ
  • ನಿವೇಶನ ಪಡೆದ ಎಲ್ಲರಿಗೂ ಉಚಿತ ಸ್ವಂತ ಮನೆ ಕಟ್ಟಲು ನೆರವು
  • ಪಟ್ಟಣದ ದೇವಸ್ತಾನಗಳ ಸಂರಕ್ಷಣೆ ಮತ್ತು ಪುನಶ್ಚೇತನ
  • ಸಿ ಎಂ ಉದಾಸಿಯವರ ಅಂತ್ಯಕ್ರಿಯೆ ನಡೆದ ಸ್ಥಳದ ಅಭಿವೃದ್ಧಿ
  • ಪಟ್ಟಣದ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಘಡಕ ಆಧುನೀಕರಣ
  • ಪ್ರತಿ ಮನೆಯಿಂದಲೂ ಒಣ ಮತ್ತು ಹಸಿ ಕಸ ಸಂಗ್ರಹ
  • ಪಟ್ಟಣದ ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಕ್ಕೆ ಕ್ರಮ
  • ಆಟದ ಮೈದಾನಗಳಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ
  • ಪಟ್ಟಣದ ಈಜುಕೊಳಗಳ ನವೀಕರಣ, ಸುಸಜ್ಜಿತ ಈಜುಕೊಳಗಳ ನಿರ್ಮಾಣ
  • ಪಟ್ಟಣದ ಹೊರವಲಯದಲ್ಲಿ ಬಸ್ ತಂಗುದಾಣ ಮತ್ತು ಟ್ರಕ್ ಟರ್ಮಿನಲ್
  • ಔಷಧ ಮಳಿಗೆಗಳಲ್ಲಿ ಎಲ್ಲ ಬಗೆಯ ಔಷಧಗಳ ಮಾರಾಟಕ್ಕೆ ಕ್ರಮ
  • ಹೊಸ ಜನೌಷಧಿ ಮಳಿಗೆಗಳ‌ ಸ್ಥಾಪನೆ
  • ಪಟ್ಟಣದಲ್ಲಿ ‌ಸಿಸಿಟಿವಿಗಳ ಅಳವಡಿಕೆ ಮತ್ತು ಪೊಲೀಸ್ ಗಸ್ತು ಸೌಕರ್ಯ
  • ಪ್ರಮುಖ ಸಂಚಾರಿ ರಸ್ತೆಗಳ ಅಭಿವೃದ್ಧಿ. ಪಾದಚಾರಿ ರಸ್ತೆಗಳ ಅಭಿವೃದ್ಧಿ
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist