ಭ್ರಷ್ಟ ಅಧಿಕಾರಿಗೆ ಸಾರಿಗೆ ಇಲಾಖೆಯಲ್ಲಿ ಮಣೆ..?

ಬೆಂಗಳೂರು,(www.thenewzmirror.com): ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತರುವ ಇಲಾಖೆಯಲ್ಲಿ ಸಾರಿಗೆ ಇಲಾಖೆ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ. ಇಂಥ ಸಾವಿರಾರು ಕೋಟಿ ಆದಾಯ ಬರುವ ಇಲಾಖೆಯಲ್ಲಿ ಭ್ರಷ್ಟರಿಗೆ ರಾಜ್ಯಾಥಿತ್ಯ ನೀಡಲಾಗುತ್ತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಇದಕ್ಕೆ ಇಲಾಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಆದೇಶಗಳು ಇದಕ್ಕೆ ಇಂಬು ನೀಡುತ್ತಿವೆ. RELATED POSTS ಬಾಬಾನಗರದ ಬಳಿ ಹೊಸ ಕೆರೆ ನಿರ್ಮಾಣದ ಉದ್ದೇಶ: 550 ಕೋಟಿ ರೂ. ಅನುದಾನಕ್ಕೆ ಮನವಿ Alpenliebe Liquid Chocolate | ಅಲ್ಪೆನ್ಲಿಬೆಯಿಂದ ಭಾರತದ ಮೊಟ್ಟ ಮೊದಲ ಲಿಕ್ವಿಡ್ … Continue reading ಭ್ರಷ್ಟ ಅಧಿಕಾರಿಗೆ ಸಾರಿಗೆ ಇಲಾಖೆಯಲ್ಲಿ ಮಣೆ..?