ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್ ಹಾಕಿದ ಹೈ ಕೋರ್ಟ್

ಬೆಂಗಳೂರು, (www.thenewzmirror.com) ; ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಸಾರಿಗೆ ನೌಕರರು ನಾಳೆಯಿಂದ ಕರೆ ಕೊಟ್ಟಿದ್ದ ಮುಷ್ಕರಕ್ಕೆ ಹೈ ಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಮೂರು ವಾರಗಳ ಕಾಲ ಬ್ರೇಕ್ ಹಾಕುವಂತೆಯೂ ಸೂಚನೆ ಕೊಟ್ಟಿದೆ. ಇದರ ಜತೆಗೆ ಸರ್ಕಾರಕ್ಕೂ ನೊಟೀಸ್ ಜಾರಿ ಮಾಡಿದೆ. RELATED POSTS ಹೆಬ್ಬಾಳ ಟು ಏರ್ ಪೋರ್ಟ್ ಹೊಸ ಫ್ಲೈಓವರ್: ಕೇಂದ್ರಕ್ಕೆ ಮನವಿ ಸಾರಿಗೆ ಆಶಾಕಿರಣ ಯೋಜನೆಯಡಿ ಬಿ.ಎಂ.ಟಿ.ಸಿ ಸಿಬ್ಬಂದಿಗೆ ಉಚಿತ ಕಣ್ಣಿನ ತಪಾಸಣೆ,ಉಚಿತ ಕನ್ನಡಕ ವಿತರಣೆ..! ಸರ್ಕಾರಿ ನೌಕರರ ಸಮಾನ ವೇತನಕ್ಕೆ … Continue reading ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್ ಹಾಕಿದ ಹೈ ಕೋರ್ಟ್