Muda scam | ರಾಜ್ಯಪಾಲರ ಕ್ರಮ ಸ್ವಾಗತಿಸಿದ ಹೈ ಕೋರ್ಟ್: ರಾಜೀನಾಮೆ ಕೊಡುವಂತೆ ವಿಪಕ್ಷ ಆಗ್ರಹ

ಬೆಂಗಳೂರು, (www.thenewzmirror.com) ; ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದಂತ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶವನ್ನು ಎತ್ತಿ ಹಿಡಿದಿದೆ. ಈ ಮೂಲಕ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದೆ. RELATED POSTS ರಾಜ್ಯದ ಜನರ ರಕ್ಷಣೆಗೆ ಮೊದಲ ಆಧ್ಯತೆ ನೀಡಿ: ಸಿ.ಎಂ ಸೂಚನೆ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯವೇ ಹೊರತು ಜಾತಿ, ಧರ್ಮವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಯಾವಾಗ ಹೈ … Continue reading Muda scam | ರಾಜ್ಯಪಾಲರ ಕ್ರಮ ಸ್ವಾಗತಿಸಿದ ಹೈ ಕೋರ್ಟ್: ರಾಜೀನಾಮೆ ಕೊಡುವಂತೆ ವಿಪಕ್ಷ ಆಗ್ರಹ