Friday, December 8, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
Cricket News | ಧೋನಿ ಮಗಳ ಶಾಲೆಯ ಫೀಸ್ ಎಷ್ಟು ಗೊತ್ತಾ.? December 7, 2023
ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ November 29, 2023
ಉತ್ತರಾಖಂಡ ಸುರಂಗ ಕುಸಿತ ; 17 ದಿನಗಳ ಬಳಿಕ ಸಾವು ಗೆದ್ದು ಬಂದ 41 ಕಾರ್ಮಿಕರು | full rescue video November 28, 2023
KSRTC |  ಅಧಿಕಾರಿಯೊಬ್ಬರ ಕೈಗೊಂಬೆ ಆದ್ರಾ KSRTC ಎಂಡಿ.?! November 28, 2023
ಹಿರಿಯ ನಟಿ ಲೀಲಾವತಿಗೆ  ಡಿಕೆಶಿ ಕೈ ಮುಗಿದು ಹೇಳಿದ್ದೇನು.? With video November 28, 2023
Next
Prev
November 3, 2021
editorbyeditor

ದೀಪಾವಳಿ ಹಬ್ಬಕ್ಕೂ ಬಿಸಿ ತಟ್ಟಿದ ಪುನೀತ್ ಅಕಾಲಿಕ ನಿಧನ…!

ದೀಪಾವಳಿ ಹಬ್ಬಕ್ಕೂ ಬಿಸಿ ತಟ್ಟಿದ ಪುನೀತ್ ಅಕಾಲಿಕ ನಿಧನ…!
0
SHARES
66
VIEWS
Share on WhatsAppShare on TwitterShare on Facebook

ಬೆಂಗಳೂರು,(www.thenewzmirror.com):

ದೀಪಾವಳಿ ಹಬ್ಬ ಅಂದ್ರೆ ಅಲ್ಲಿ ಪಟಾಕಿಗಳದ್ದೇ ಸದ್ದು.., ಕರೋನಾ ಕಡಿಮೆಯಾಯ್ತು ಈ ಬಾರಿ ಭರ್ಜರಿ ವ್ಯಾಪಾರ ಆಗುತ್ತೆ ಅಂತ ಅನ್ಕೊಂಡಿದ್ದ ವ್ಯಾಪಾರಸ್ಥರಿಗೆ ಈ ಬಾರಿಯೂ ಶಾಕ್.., ಪುನೀತ್ ರಾಜ್ ಅವ್ರ ಅಕಾಲಿಕ ನಿಧನದಿಂದ ಸಿಟಿ ಮಂದಿ ನೋವಿನಲ್ಲಿದ್ದು, ಪಟಾಕಿ ಅಂಗಡಿಗಳತ್ತ ಮುಖ ಮಾಡ್ತಿಲ್ಲ..,

RELATED POSTS

Bangalore Rain | ಇನ್ನೂ ನಾಲ್ಕು ದಿನ ಬೆಂಗಳೂರಲ್ಲಿ ಮಳೆ, 12 ಜಿಲ್ಲೆಗಳಲ್ಲಿ ಅಪಾಯ..!?

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಈ ಬಾರಿಯ ದೀಪಾವಳಿ ಹಬ್ಬ ಅಷ್ಟೋಂದು ಅದ್ಧೂರಿಯಾಗಿ ಆಚರಣೆಯಾಗೋದು ಅನುಮಾನ ಎನ್ನಲಾಗ್ತಿದೆ. ಪ್ರತಿ ವರ್ಷ ಹಬ್ಬ ಬರ್ತಿದ್ದಂತೆ ಗ್ರಾಹಕ್ರಿಂದ ತುಂಬಿ ತುಳುಕುತ್ತಿದ್ದ ಪಟಾಕಿ ಅಂಗಡಿಗಳು ಈ ಬಾರಿ ಬಿಕೋ ಎನ್ನುತ್ತಿವೆ.., ಗ್ರೀನ್ ಪಟಾಕಿ ಬಂದಿದೆ, ಬನ್ನಿ ಅಂದ್ರೂ ಗ್ರಾಹಕ್ರು ಬರ್ತಿಲ್ಲ.., ಪುನೀತ್ ರಾಜ್ ಕುಮಾರ್ ಅವ್ರ ಅಕಾಲಿಕ ನಿಧನದ ಎಫೆಕ್ಟ್ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ದೀಪಾವಳಿ ಹಬ್ಬ ಅಂದ್ರೆನೇ ಅಲ್ಲಿ ಪಟಾಕಿಗಳ ಅಬ್ಬರ ಇದ್ದೇ ಇರುತ್ತೆ.., ಆದ್ರೆ ಈ ಬಾರಿ ಅಂಥ ಅಬ್ಬರ ಕಾಣೋದು ಅನುಮಾನ ಎನ್ನಲಾಗ್ತಿದೆ. ಪರಿಸರ ಮಾಲಿನ್ಯ.., ಇನ್ನೂ ಮರೆಯಾಗದ ಕರೋನಾ ಕರಿಛಾಯೆ ಇದೆಲ್ಲಾದ್ರಿಂದ ಗ್ರಾಹಕ್ರೂ ಹೆಚ್ಚೆಚ್ಚು ಖರೀದಿಗೆ ಮುಂದೆ ಬರ್ತಿಲ್ಲ.., ಪಟಾಕಿ ಖರೀದಿ ಮಾಡ್ಬೇಕಲ್ವಾ ಅನ್ನೋ ಕಾರಣಕ್ಕೆ ಬಂದು ನೂರೋ ಇನ್ನೂರೋ ಕೊಟ್ಟು ಸಣ್ಣಪುಟ್ಟ ಪಟಾಕಿ ಖರೀದಿ ಮಾಡಿ ಹೋಗ್ತಿದ್ದಾರೆ.

ಮನೆಗನಂತಿದ್ದ ನಟ ಪುನೀತ್ ನಿಧನದಿಂದ ಹಬ್ಬ ಆಚರಣೆ ಮಾಡಲು ಸಿಟಿ ಮಂದಿ ಆಸಕ್ತಿ ತೋರಿಸುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ನಗರದಲ್ಲಿ ಸದ್ಯದ ವಾತಾವರಣವನ್ನ ಗಮನಿಸಿದ್ರೆ.., ಈ ಬಾರಿ ಪಟಾಕಿ ಇಲ್ಲದೆ ಬೆಳಕಿನ ಹಬ್ಬ ಆಚರಣೆ ಆಗುತ್ತಾ ಅನ್ನೋ ಅನುಮಾನ ಮೂಡ್ತಿದೆ.

Tags: #bmtc#cracker#death#loss#police#puneethrajkumar#thenewzmirrorBangalorebbmpcrakerthenewzmirror
Join Our Whatsapp Group

Read More

Bangalore Rain | ಇನ್ನೂ ನಾಲ್ಕು ದಿನ ಬೆಂಗಳೂರಲ್ಲಿ ಮಳೆ, 12 ಜಿಲ್ಲೆಗಳಲ್ಲಿ ಅಪಾಯ..!?

May 29, 2023 No Comments
Read More »

2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

October 30, 2022 No Comments
Read More »

ಗ್ರಾಮೋದ್ಧಾರ ಕೇಂದ್ರ ನಂಬಬೇಡಿ.., ನಂಬಿದ್ರೋ ಕೆಟ್ರಿ..!!

July 4, 2022 No Comments
Read More »

ನಂಬಿದ್ರೆ ನಂಬಿ ಬಿಟ್ರೆ ಬಿಡಿ; ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ಮಾರುಕಟ್ಟೆಗೆ..!

May 28, 2022 No Comments
Read More »

ವಿಮಾನ ನಿಲ್ದಾಣಕ್ಕೆ ನನ್ನ ಬೇಡ; ದಯವಿಟ್ಟು ಪರಿಶೀಲಿಸಿ

April 24, 2022 No Comments
Read More »

Leave a Reply Cancel reply

Your email address will not be published. Required fields are marked *

Next Post
ಇವತ್ತಿನ ಡಿಸೇಲ್, ಪೆಟ್ರೋಲ್ ದರ ಎಷ್ಟಿದೆ ಗೊತ್ತಾ..?

ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಇಳಿಕೆ....!

‘ಗುಂಡಿ ಮುಚ್ಚೋಕೆ ಚಾಕಲೇಟ್ ಹಣ ಕೊಡ್ತೀನಿ’

ಬೆಂಗಳೂರಿಗರೇ ಸಾರಿಗೆ ಸಚಿವರಾಗಿರಲಿ...

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In