ಶ್ರವಣಬೆಳಗುಳದ ಜೈನ ಮಠದ ಸ್ವಾಮೀಜಿ ನಿಧನ

ಬೆಂಗಳೂರು, ( www.thenewzmirror.com) ;

ಶ್ರವಣಬೆಳಗುಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಇಂದು ನಿಧನರಾಗಿದ್ದಾರೆ.
1949 ರ ಮೇ 3 ರಂದು ಕಾರ್ಕಳ ತಾಲೂಕಿನ ವರಂಗದಲ್ಲಿ ಜನಿಸಿದ್ದ ಸ್ವಾಮೀಜಿ, ಕಳೆದ 53 ವರ್ಷದಿಂದ ಶ್ರವಣಬೆಳಗುಳದ ಮಠಾಧೀಪತಿಯಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

RELATED POSTS


ತನ್ನ 20 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಮಹಾಸ್ವಾಮೀಜಿ, ಅಂದಿನಿಂದ ಇಂದಿನ ವರೆಗೂ ಸಮುದಾಯದ ಏಳಿಗೆ ಜತೆಗೆ ಸಮಾಜವನ್ನ ತಿದ್ದುವ ಕಾರ್ಯವನ್ನ ನಿರಂತರವಾಗಿ ಮಾಡುತ್ತಾ ಬರುತ್ತಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist