KSRTC ಬಸ್ಸಿನಲ್ಲೇ‌ ಹೆರಿಗೆ | ಮಾನವೀಯತೆ ಮೆರೆದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ

ಬೆಂಗಳೂರು, (www.thenewzmirror.com ); ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೆರಿಗೆ ಮಾಡಿಸಿಸ್ದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ ಸಲ್ಲಿಸಲಾಯ್ತು. RELATED POSTS ಹೆಬ್ಬಾಳ ಟು ಏರ್ ಪೋರ್ಟ್ ಹೊಸ ಫ್ಲೈಓವರ್: ಕೇಂದ್ರಕ್ಕೆ ಮನವಿ ಸಾರಿಗೆ ಆಶಾಕಿರಣ ಯೋಜನೆಯಡಿ ಬಿ.ಎಂ.ಟಿ.ಸಿ ಸಿಬ್ಬಂದಿಗೆ ಉಚಿತ ಕಣ್ಣಿನ ತಪಾಸಣೆ,ಉಚಿತ ಕನ್ನಡಕ ವಿತರಣೆ..! ಇತ್ತೀಚೆಗೆ KSRTC ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 21 ವರ್ಷದ ಫಾತೀಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಮೀಪ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಮಾರ್ಗ ಮದ್ಯೆ ಬಸ್ ನಿಲ್ಲಿಸಿ ಬಸ್ … Continue reading KSRTC ಬಸ್ಸಿನಲ್ಲೇ‌ ಹೆರಿಗೆ | ಮಾನವೀಯತೆ ಮೆರೆದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ