ಬೆಂಗಳೂರು, (www.thenewzmirror.com);
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನ ವಿರೋಧಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರು.
ಬಂದ್ ವೇಳೆ ಮನೆಯಿಂದ ಆಚೆ ಬರುವ ಮುನ್ನ ಬುರ್ಖಾ ಧರಿಸಿ ಮನೆಯಿಂದ ಆಚೆ ಬಂದ ವಾಟಾಳ್, ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ಬುರ್ಖಾ ಧರಿಸಿ ತಲೆ ಮೇಲೆ ಖಾಲಿ ಕೊಡ ಹಿಡಿದು ವಿನೂತನ ರೀತಯಲ್ಲಿ ಪ್ರತಿಭಟನೆ ನಡೆಸಿದರು.