Dengue case | ಡೆಂಘೀ ಸಾವಿನ ನಿಖರ ಕಾರಣ ತಿಳಿಯೋಕೆ ಆಡಿಟ್ ನಡೆಸುತ್ತಂತೆ ಸರ್ಕಾರ..!

ಬೆಂಗಳೂರು, (www.thenewzmirror.com) ;

ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿವೆ. ಅಷ್ಟೇ ಅಲ್ದೆ ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಇದನ್ನ ತಡೆಗಟ್ಟೋ ನಿಟ್ಟಿನಲ್ಲಿ  ಇದೀಗ ರಾಜ್ಯ ಸರ್ಕಾರ, ಡೆಂಘೀ ಸಾವಿಗೆ ನಿಖರವಾದ ಕಾರಣ ತಿಳಿಯಲು ಆಡಿಟ್ ನಡೆಸೋಕೆ ಮುಂದಾಗಿದೆ.

RELATED POSTS

ರಾಜ್ಯದಲ್ಲಿ 93,012 ಶಂಕಿತ ಡೆಂಘೀ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,878 ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಕಂಡು ಬಂದಿದ್ದು, ಆರೋಗ್ಯ ಇಲಾಖೆ ನಿದ್ದೆಗೆಡಿಸಿದೆ. ಅಷ್ಟೇ ಅಲ್ದೆ ಜೂನ್ 28 ರಂದು ಇಬ್ಬರು ಮೃತಪಟ್ಟಿದ್ದರು. ಇದರ ನಡುವೆ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದು, ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಹಾಗೂ ಸಾವಿಗೆ ನಿಖರ ಕಾರಣ ತಿಳಿಯೋ ನಿಟ್ಟಿನಲ್ಲಿ ಆಡಿಟ್ ನಡೆಸಲು ಹೊರಟಿದೆ.

ಈಗಾಗಲೇ ಬಿಬಿಎಂಪಿ ಡೆಂಘೀ ಹರಡುವುದನ್ಮ ತಡೆಗಟ್ಟೋ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಜಾಗೃತಿ ಮೂಡಿಸುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist