Sunday, December 10, 2023
  • Login
The Newz Mirror
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ
No Result
View All Result
The Newz Mirror
No Result
View All Result
  TRENDING
ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ December 9, 2023
ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಅನಿಮಲ್..! December 9, 2023
ನಮ್ಮ ಜಾತ್ರೆ ಕಾರ್ಯಕ್ರಮ ಭಾನುವಾರಕ್ಕೆ ಮುಂದೂಡಿಕೆ December 9, 2023
ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ. December 8, 2023
ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಆಡ್ತಾ ಇದ್ಯಾ ಬಿಬಿಎಂಪಿ..!? December 8, 2023
Next
Prev
October 11, 2023
editorbyeditor

ಅಯ್ಯೋ KSRTC ಟೈರ್ ನಲ್ಲಿ ತಂತಿ ! ; ಮಲೈ ಮಹದೇಶ್ವರನೇ ಕಾಪಾಡಬೇಕು.!

300 ಪ್ರಶಸ್ತಿ ಪಡೆದ KSRTC ಯ ಅವ್ಯವಸ್ಥೆ ನೋಡಿ..!
0
SHARES
87
VIEWS
Share on WhatsAppShare on TwitterShare on Facebook

ಬೆಂಗಳೂರು,(www.thenewzmirror.com);

ದೇಶದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದಿರುವ ಸಾರಿಗೆ ಸಂಸ್ಥೆ ಅಂದರೆ ಅದರು KSRTC. ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸೇವೆ ನೀಡುವ ಮೂಲಕ 300 ಕ್ಕೂ ಹೆಚ್ಚು ಪ್ರಶಸ್ತಿಗಳನ್ನ ತನ್ನ ಮುಡಿಗೇರಿಸಿಕೊಂಡಿರುವ ನಿಗಮ ಕೆಳಗಡೆ ಎಲ್ಲವೂ ಹುಳುಕು ಎಂಬಂತಾಗಿದೆ.

RELATED POSTS

ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ

ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.

ಈ ಹಿಂದೆ ಟೈರ್ ನಲ್ಲಿ ಆಯಿಲ್ ಸೋರಿಕೆ ಕುರಿತಂತೆ ವರದಿ ಪ್ರಸಾರ ಮಾಡಿದ್ದ ನಿಮ್ಮ ನ್ಯೂಝ್ ಮಿರರ್ ಇದೀಗ ಮತ್ತೊಂದು ಅವ್ಯವಸ್ಥೆಯನ್ನ ಅನಾವರಣ ಮಾಡಲು ಮುಂದಾಗಿದೆ. ಅದೂ ಕೆಎಸ್ಸಾರ್ಟಿಸಿ ಬಸ್ ಚಕ್ರ (Tyre) ನ ಅಸಲಿ ಕಹಾನಿ..!

ಟೈರ್ ನಲ್ಲಿ ತಂತಿ ಕಾಣುತ್ತಿರುವುದು

ನಂಜನಗೂಡಿನಿಂದ ಮಲೈ ಮಹದೇಶ್ವರನ ಬೆಟ್ಟಕ್ಕೆ ನಿತ್ಯ ಸಾಗುವ ಕೆಎಸ್ಸಾರ್ಟಿಸಿ ಬಸ್ ನ ಮುಂದಿನ ಚಕ್ರದಲ್ಲಿ ತಂತಿ ಕಾಣಿಸುತ್ತಿದೆ. ಅರೆ ತಂತಿ ಕಂಡರೆ ಏನು ತಪ್ಪು ಅಂತ ಅಂದುಕೊಳ್ಳಬೇಡಿ.. ಅಷ್ಟರ ಮಟ್ಟಿಗೆ ಸವೆದು ಹೋಗಿರುವ ಚಕ್ರ ಈಗಲೂ ರಸ್ತೆ ಮೇಲೆ ಓಡಾಡುತ್ತಿದೆ.

ತಂತಿ ಕಾಣುತ್ತಿರುವುದು
ಚಕ್ರದಲ್ಲಿ ತಂತಿಕಾಣುತ್ತಿರುವ ಬಸ್ ನಂಬರ್
ಬಸ್ ಸಂಚರಿಸುತ್ತಿರುವ ಮಾರ್ಗ
ಚಾಮರಾಜನಗರ ಡಿಪೋಗೆ ಸೇರಿದ ಬಸ್

ನ್ಯೂಝ್ ಮಿರರ್ ಗೆ ಸಿಕ್ಕಿರುವ ಮಾಹಿತಿ ಪ್ರಕಾಣ ಬಸ್ ನ ಮುಂದಿನ ಚಕ್ರಕ್ಕೆ ತಂತಿ ಕಾಣಿಸುತ್ತಿರುವ ಟ್ಟೈರ್ ಗಳನ್ನ ಅಳವಡಿಸಿ ನಂಜನಗೂಡು ಘಟಕದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಮಾರ್ಗಚರಣೆಗಾಗಿ ಕಳುಹಿಸಿ ಕೊಡಲಾಗುತ್ತಿದೆ. ಈ ರೀತಿಯಾದ ಬೇಜವಾಬ್ದಾರಿ/ನಿರ್ಲಕ್ಷ್ಯತನದಿಂದ ಮಾರ್ಗಾಚರಣೆಗೆ ಕೊಡುತ್ತಿರುವ ಡಿಪೋ ಮ್ಯಾನೇಜರ್ ಗೆ ಮಲೈ ಮಹದೇಶ್ವರನೇ ಉತ್ತಮ ಬುದ್ದಿ ಕೊಡಬೇಕಿದೆ.

ಇತ್ತೀಚೆಗೆ ಕೊಳ್ಳೇಗಾಲ ಘಟಕದಲ್ಲಿ ಇದೇ ರೀತಿಯ ಟೈರ್ ಅಳವಡಿಸಿ ಮಾರ್ಗಾಚರಣೆಗೆ ಕಳುಹಿಸಿ ಕೊಟ್ಟಂತಹ ಸಂದರ್ಭದಲ್ಲಿ ಏಕಾಏಕಿ ಟೈರ್ ಬರ್ಸ್ಟ್ ಆಗಿ ಮಹಿಳಾ ಪ್ರಯಾಣಿಕರೊಬ್ಬರ ಕಾಲು ತುಂಡಾಗಿತ್ತು. ಈ ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

300 ಪ್ರಶಸ್ತಿ ಪಡೆದ KSRTC ಯ ಅವ್ಯವಸ್ಥೆ ನೋಡಿ..!

ಈ ರೀತಿಯಾಗಿ ಕಳಪೆ ಗುಣಮಟ್ಟದ ಟೈರ್ ಗಳನ್ನ ಅಳವಡಿಸಿ ಬೇಜವಾಬ್ದಾರಿ ನಿರ್ಲಕ್ಷ್ಯತನದಿಂದ ಮಾರ್ಗಾಚರಣೆಗೆ ಕಳುಹಿಸಿ ಕೊಡುತ್ತಿದ್ದಾರೆ. ಮಾರ್ಗಚರಣೆಗೆ ಕಳುಹಿಸಿ ಕೊಟ್ಟಿರುವ ತಪ್ಪಿತಸ್ಥ ಅಧಿಕಾರಿಗಳ/ಸಿಬ್ಬಂದಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ನ್ಯೂಝ್ ಮಿರರ್ ಕಳಕಳಿಯ ಮನವಿ.

ಈ ರೀತಿ ನಿರ್ಲಕ್ಷ್ಯ/ ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿ/ಸಿಬ್ಬಂದಿಯಿಂದ ಸಂಸ್ಥೆಯ ಗೌರವ-ಘನತೆಗೆ ಧಕ್ಕೆ ಬರುವ ಕೆಲಸ ಆಗುತ್ತಿದೆ. ಒಂದು ವೇಳೆ ಮಾರ್ಗ ಮಧ್ಯೆ ಕೊಳ್ಳೇಗಾಲ ಡಿಪೋದ ಬಸ್ ನಲ್ಲಿ ಆದ ಘಟನೆ ಮತ್ತೆ ಮರುಕಳುಹಿಸಬೇಕಾ.? ಒಂದು ವೇಳೆ ಅನಾಹುತವಾದರೆ ಅದಕ್ಕೆ ಯಾರು ಹೊಣೆ.? ಎನ್ನುವ ಪ್ರಶ್ನೆಗೆ ಕೆಎಸ್ಸಾರ್ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಅವರೇ ಉತ್ತರ ಕೊಡುವ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಚಾಲಕರು ಹೇಳುವುದು ಏನು.?

ಸಾಮಾನ್ಯವಾಗಿ ಡಿಪೋದಿಂದ ಬಸ್ ರೂಟ್ ಗೆ ಹೊರಡುತ್ತೆ ಎಂದರೆ ಬಸ್ ಎಲ್ಲ ರೀತಿಯಲ್ಲೂ ಸಮರ್ಪಕವಾಗಿದೆಯಾ.? ಓಡಿಸಲು ಯೋಗ್ಯ ಅಗಿದೆಯಾ ಎನ್ನುವುದನ್ನು ಪರಿಶೀಲಿಸಿ ಆನಂತರ ಬಸ್ ಹತ್ತುತ್ತಾರೆ. ಆದರೆ ಕೆಲವು ಸನ್ನಿವೇಶದಲ್ಲಿ ಡಿಪೋ ದಲ್ಲಿರುವ ಅಧಿಕಾರಿಗಳು ಬಲವಂತದಿಂದ ರಸ್ತೆಗೆ ಇಳಿಯಲು ಯೋಗ್ಯವಿಲ್ಲದಿದ್ರೂ ಅಂಥ ಬಸ್ ಗಳನ್ನ ಓಡಿಸಿ ಎಂದು ದೌರ್ಜನ್ಯ ಮಾಡುತ್ತಾರಂತೆ. ಏನಾದರೂ ಅನಾಹುತವಾದರೆ ಏನು ಮಾಡೋದು ಅಂದರೆ ಆದ ಮೇಲೆ ನೋಡಿಕೊಳ್ಳೋಣಾ ಮೊದಲು ಹೋಗು ಎಂದು ಹೇಳುತ್ತಾರಂತೆ.

Tags: #bangalore#thenewzmirrorawardbbmpBus rootChamarajanagar ksrtc depoChamarajanagaraiasKsrtc awardKsrtc depiKsrtc tyreKsrtxMale mahadeswarathenewzmirrorಮಲೈ ಮಹದೇಶ್ವರ ಬೆಟ್ಟ
Join Our Whatsapp Group

Read More

ಲೀಲಾವತಿ ಅಮ್ಮನ ದರ್ಶನ ಪಡೆದ ಸೊಸೆ ಹಾಗೂ  ಮೊಮ್ಮಗ

December 9, 2023 No Comments
Read More »

ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.

December 8, 2023 No Comments
Read More »

ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಆಡ್ತಾ ಇದ್ಯಾ ಬಿಬಿಎಂಪಿ..!?

December 8, 2023 No Comments
Read More »

Exclusive News | ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಮಾಯವಾಗಿರೋ ಅರಣ್ಯ ಭೂಮಿ ಎಷ್ಟು ಗೊತ್ತಾ.?

December 8, 2023 No Comments
Read More »

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ.ಪ್ರವೀಣ್ ಇನ್ನಿಲ್ಲ

November 29, 2023 No Comments
Read More »

Leave a Reply Cancel reply

Your email address will not be published. Required fields are marked *

Next Post
ಡಿ.ಕೆ. ಶಿವಕುಮಾರ್ ನಾಯಕನಾಗಿ ಬೆಳೆಯೋಕೆ ದಸರಾ ಕಾರಣವಂತೆ !; ಹೇಗೆ ಅನ್ನೋದೇ ರೋಚಕತೆ.!

ಡಿ.ಕೆ. ಶಿವಕುಮಾರ್ ನಾಯಕನಾಗಿ ಬೆಳೆಯೋಕೆ ದಸರಾ ಕಾರಣವಂತೆ !; ಹೇಗೆ ಅನ್ನೋದೇ ರೋಚಕತೆ.!

ICC MENS CRICKET WORLD CUP |ವಿಕೆಂಡ್ ಮಜಾ ಹೆಚ್ಚಿಸಲಿದೆ ಇಂಡೋ-ಪಾಕ್ ಫೈಟ್

ICC MENS CRICKET WORLD CUP |ವಿಕೆಂಡ್ ಮಜಾ ಹೆಚ್ಚಿಸಲಿದೆ ಇಂಡೋ-ಪಾಕ್ ಫೈಟ್

The Newz Mirror

  • The Newz Mirror

© 2021 The Newz Mirror - Copy Right Reserved The Newz Mirror.

No Result
View All Result
  • Home
  • ರಾಜ್ಯ
  • ಬೆಂಗಳೂರು
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಇತರೆ
    • ಧರ್ಮ
    • ಕೃಷಿ
    • ಇತಿಹಾಸ
  • ಜ್ಯೋತಿಷ್ಯ
  • ಶಿಕ್ಷಣ
  • ಅಡುಗೆ
  • ವಾಣಿಜ್ಯ
  • ವೀಡಿಯೋ
  • ಫೋಟೋ ಗ್ಯಾಲರಿ

© 2021 The Newz Mirror - Copy Right Reserved The Newz Mirror.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In